ಸ ಕಾಲೇ ಕೃತಂ ಕರ್ಮ ಫಲತಿ ಎನ್ನುವಂತೆ ಸಮಯದ ಗುಣವು ಕರ್ಮದ ಮೇಲೆ ತನ್ನ ಸಂಪೂರ್ಣವಾದ ಪರಿಣಾಮವನ್ನು ಹೊಂದಿರುತ್ತದೆ.. ಯಾವುದೇ ಕಾರ್ಯವಾದರೂ ತನ್ನ ಪೂರ್ಣತೆಯನ್ನು ಹೊಂದಿ ಯಶಸ್ಸನ್ನು ತಲುಪಲು ಕರ್ಮ ಆರಂಭ ಕಾಲವು ಅತ್ಯಂತ ಪ್ರಾಮುಖ್ಯತೆಯನ್ನು ಹೊಂದುತ್ತದೆ. ಅಂತಹ ಉತ್ತಮ ಕಾಲವನ್ನು ಭಾರತೀಯ ಪರಂಪರೆಯಲ್ಲಿ ಶುಭ ಮಹೂರ್ತ ಎಂದು ಹೇಳಿದ್ದಾರೆ.
ಮುಹೂರ್ತವು ಭಾರತೀಯ ಜ್ಯೋತಿಷ್ಯಾಸ್ತ್ರದ ಒಂದು ಅಂಗವಾಗಿದೆ. ಮುಹೂರ್ತವು ಯಾವ ಕೆಲಸಗಳನ್ನು ಯಾವ ಸಮಯದಲ್ಲಿ ಮಾಡಬೇಕೆಂಬುದನ್ನು ಸೂಚಿಸುತ್ತದೆ. ನಿಮ್ಮ ಜೀವನದ ಶ್ರೇಯಸ್ಸಿಗಾಗಿ ಮತ್ತು ನೀವು ಮಾಡುವ ಕೆಲಸದಲ್ಲಿ ಯಶಸ್ಸು ನಿಮ್ಮದಾಗಬೇಕಾದರೆ ನೀವು ಉತ್ತಮ ಸಮಯದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಈ ನಿರ್ಧಾರಗಳನ್ನು ತೆಗೆದುಕೊಳ್ಳಲು ಮುಹೂರ್ತವು ಸಹಕಾರಿಯಾಗಿರುತ್ತದೆ.ನಮ್ಮಲ್ಲಿರುವ ಅನುಭವಿ ಜ್ಯೋತಿಷ್ಯರು ನಿಮ್ಮ ಜೀವನದ ಯಶಸ್ಸಿಗಾಗಿ ನಿಮಗೆ ಹೊಂದಾಣಿಕೆಯಾಗುವ ಮುಹೂರ್ತಗಳನ್ನು ನಿಮ್ಮ ಜನ್ಮ ಸಮಯದ ರಾಶಿ,ನಕ್ಷತ್ರದ ಆಧಾರದ ಮೇಲೆ ತಿಳಿಸಿ ಕೊಡುತ್ತಾರೆ. ಮುಹೂರ್ತವನ್ನು ಪಡೆಯಲು ಕೂಡಲೇ ಸಂಪರ್ಕಿಸಿ.
Our experienced astrologers specialise in Muhurta selection
and are dedicated to helping you achieve your goals
with precision and foresight.